• About Us
  • Advertise
  • Privacy & Policy
  • Contact Us
Wednesday, May 6, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ವಿಶೇಷ

ಭಕ್ತರ ಇಷ್ಟಾರ್ಥ ನೆರವೇರಿಸುವ ಉದ್ಬವ ಮೂರ್ತಿ ಅಜ್ಜಪ್ಪಸ್ವಾಮಿ,  ದೇವಸ್ಥಾನದ ವಿಶೇಷತೆ ಏನು?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
March 9, 2026
in ವಿಶೇಷ
ಭಕ್ತರ ಇಷ್ಟಾರ್ಥ ನೆರವೇರಿಸುವ ಉದ್ಬವ ಮೂರ್ತಿ ಅಜ್ಜಪ್ಪಸ್ವಾಮಿ,  ದೇವಸ್ಥಾನದ ವಿಶೇಷತೆ ಏನು?
Share on FacebookShare on TwitterShare on WhatsApp

ಶಿವಮೊಗ್ಗ: ಐದು ಶತಮಾನಕ್ಕೂ ಹಿಂದಿನ ಇತಿಹಾಸವುಳ್ಳ ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಎಂಬ ಪುಟ್ಟ ಗ್ರಾಮದ ಇತ್ತೀಚೆಗೆ ಅದ್ಭುತವಾಗಿ ಗುರುತಿಸಿಕೊಂಡು ಬೆಳೆದ ಗ್ರಾಮದ ಅಜ್ಜಪ್ಪಸ್ವಾಮಿ ದೇವಾಲಯ ಅತ್ಯಂತ ವಿಶೇಷ. ಅಜ್ಜಪ್ಪಸ್ವಾಮಿ ಐತಿಹಾಸಿಕ ಇತಿಹಾಸದೊಂದಿಗೆ ತನ್ನದೇ ನೆಲೆಗಟ್ಟನ್ನು ಹೊಂದಿರುವ ಭಗವಂತನಾಗಿದ್ದು, ಶಿವನ ಆರಾಧಕರಷ್ಟೇ ಅಲ್ಲ ಎಲ್ಲಾ ಆರಾಧಕರು ಅಜ್ಜಪ್ಪಸ್ವಾಮಿಗೆ ಸದಾ ಸ್ಪಂದಿಸುತ್ತಾರೆ ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಮುಂದಿಡುವ ಚಿಕ್ಕ ಚೊಕ್ಕ ಪ್ರಯತ್ನ ನಮ್ಮದು.
ಶಿವ, ಪರಮೇಶ್ವರ, ಈಶ್ವರ, ಮಂಜುನಾಥ, ಮೃತ್ಯುಂಜಯ, ಮುಕ್ಕಣ್ಣ ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶಿವನು ಶಿವಮೊಗ್ಗ ನಗರದ ಕೋಟೆಗಂಗೂರು ಗ್ರಾಮದಲ್ಲಿ ಭೂಮಿಯಿಂದ ಉದ್ಭವಿಸಿರುವ ಈಶ್ವರ ಲಿಂಗ (ಅಜ್ಜಪ್ಪಸ್ವಾಮಿ), ಬಸವಣ್ಣ, ಭಕ್ತರು ಬೇಡಿಕೊಳ್ಳುವ ಇಷ್ಟಾರ್ಥಗಳನ್ನು ನೇರವೇರಿಸುವ ಮೂಲಕ ಪುಣ್ಯಕ್ಷೇತ್ರವಾಗಿ ಬದಲಾವಣೆಯಾಗುತ್ತಿದೆ.
ಈ ದೇವಸ್ಥಾನಕ್ಕೆ 500 ವರ್ಷಗಳು ಇತಿಹಾಸವಿದ್ದು, ಈಶ್ವರ ಲಿಂಗ (‘ಅಜ್ಜಪ್ಪ ಸ್ವಾಮಿ’) ಹಾಗೂ ಬಸವಣ್ಣ ಮೂರ್ತಿ ಭೂಮಿಯಿಂದಲೇ ಉದ್ಭವಿಸಿ ಸುತ್ತ ಮುತ್ತ ಇರುವ ಸೋಮಿನಕೊಪ್ಪ, ಕಾಶಿಪುರ, ಬೊಮ್ಮನಕಟ್ಟೆ, ತ್ಯಾಜವಳ್ಳಿ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಸೇರಿದಂತೆ ಹತ್ತಾರು ಹಳ್ಳಿಗಳ ಭಕ್ತರ ಆರಾಧ್ಯ ದೈವವಾಗಿ ಮಾರ್ಪಾಡುತ್ತಿದೆ.
ಈ ದೇವಸ್ಥಾನದ ವಿಶೇಷವೇನೆಂದರೇ, ಇಲ್ಲಿಗೆ ಬರುವ ಭಕ್ತರ ಯಾವುದೇ ಸಂಕಷ್ಟಗಳಿದ್ದರೂ ಅಜ್ಜಪ್ಪಸ್ವಾಮಿಯ ಮುಂದೆ ಹೇಳಿಕೊಂಡರೇ ಪರಿಹಾರ ಸಿಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಏನನ್ನೇ ಬೇಡಿಕೊಂಡರು ಶಿಲೆ ಮೇಲೆ ಅಪ್ಪಣೆ ನೀಡುವ ಮೂಲಕ ಇಷ್ಟಾರ್ಥ ಪೂರೈಸುತ್ತದೆ. ಈ ಉದ್ಬವ ಮೂರ್ತಿಗಳ ಎದುರು ಬೇಡಿಕೊಂಡರೇ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದು. ಆರೋಗ್ಯ ಸಮಸ್ಯೆ, ಉದ್ಯೋಗ ಸೇರಿದಂತೆ ಭಕ್ತರ ಕಾರ್ಯಗಳಿಗೆ ದೇವರ ಅಪ್ಪಣೆಯೇ ಪ್ರಮುಖ ಎಂಬುದು ಗಮನಾರ್ಹ.
ದೇವಸ್ಥಾನವು ಶಿವಮೊಗ್ಗ ನಗರದಿಂದ 11 ಕಿ.ಮೀ ದೂರದಲ್ಲಿರುವ ಕೋಟೆಗಂಗೂರು ಗ್ರಾಮದಲ್ಲಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಟರ್ಮಿನಲ್ ಪಕ್ಕದಲ್ಲಿದೆ. ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುವುದಾದರೆ ಶಿವಮೊಗ ನಗರದಿಂದ ವಿನೋಭನಗರ, ಪೊಲೀಸ್ ಚೌಕಿ, ಸೋಮಿನಕೊಪ್ಪ, ಸೋಮಿನಕೊಪ್ಪ ಭೋವಿ ಕಾಲೋನಿ ಮಾರ್ಗವಾಗಿ ಹೋಗಬಹುದು ಹಾಗೂ ಸಾಗರ ರಸ್ತೆಯ ಪೆಸಿಟ್ ಕಾಲೇಜು, ತ್ಯಾವರೆಕೊಪ್ಪ ಮಾರ್ಗವಾಗಿಯೂ ಸಹ ಇಲ್ಲಿ ಭೇಟಿ ನೀಡಬಹುದು.

ಹೂವಿನ ಅಪ್ಪಣೆ ಇಲ್ಲಿನ ವಿಶೇಷ

ಇಲ್ಲಿಗೆ ಬರುವ ಭಕ್ತರ ಯಾವುದೇ ಸಂಕಷ್ಟಗಳಿದ್ದರೂ ಅಜ್ಜಪ್ಪ ಸ್ವಾಮಿಯ ಮುಂದೆ ಹೇಳಿಕೊಂಡರೇ ಪರಿಹಾರ ಸಿಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಶಿಲೆಯ ಮೇಲೆ ಹೂವುಗಳನ್ನು ಇಟ್ಟು ಏನನ್ನೇ ಬೇಡಿಕೊಂಡರು ಹೂವಿನ ಮೂಲಕ ಅಪ್ಪಣೆ ನೀಡಿ ಇಷ್ಟಾರ್ಥ ಪೂರೈಸುತ್ತದೆ. ಆರೋಗ್ಯ ಸಮಸ್ಯೆ, ಉದ್ಯೋಗ ಸೇರಿದಂತೆ ಭಕ್ತರ ಕಾರ್ಯಗಳಿಗೆ ದೇವರ ಅಪ್ಪಣೆಯೇ ಪ್ರಮುಖ ಎಂಬುದು ಗಮನಾರ್ಹ.

 

ಒಂದೇ ಕಡೆ ಉದ್ಭವಗೊಂಡಿರುವ ಮೂರ್ತಿಗಳು

ಈಶ್ವರ ಲಿಂಗ ಮತ್ತು ಬಸವಣ್ಣನ ಶಿಲೆ ಒಂದೇ ಕಡೆ ಅದರಲ್ಲೂ ಈಶ್ವರ ಲಿಂಗದ ಎದುರು ಬಸವಣ್ಣನ ಶಿಲೆ ಉದ್ಭವಗೊಂಡಿರುವುದು ಅಪರೂಪ. ಇಂತಹ ಅಪರೂಪರಕ್ಕೆ ಕೋಟೆಂಗಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನ ಸಾಕ್ಷಿಯಾಗಿದೆ.

ಮಳೆಗಾಗಿ ಅಜ್ಜಪ್ಪ ದೇವರ ಮೊರೆ ಹೋಗುವ ರೈತರು

ಮುಂಗಾರು, ಹಿಂಗಾರು ಮಳೆ ಕೈಕೊಟ್ಟಾಗ ಕೋಟೆಗಂಗೂರು ಮಾತ್ರವಲ್ಲದೇ ಸೋಮಿನಕೊಪ್ಪ, ಕಾಶಿಪುರ, ಬೊಮ್ಮನಕಟ್ಟೆ, ತ್ಯಾಜವಳ್ಳಿ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಸೇರಿದಂತೆ ಹತ್ತಾರು ಹಳ್ಳಿಗಳ ಜನರು ಅಜ್ಜಪ್ಪಸ್ವಾಮಿ ದೇವರ ಮೊರೆ ಹೋಗುತ್ತಾರೆ. ದೇವರಲ್ಲಿ ಪ್ರಾರ್ಥಿಸಿದ ಬಳಿಕ ತಮ್ಮ ಭಾಗದಲ್ಲಿ ಸಮೃದ್ಧ ಮಳೆ, ಬೆಳೆ ಆಗಲಿದೆ ಎಂಬುದು ರೈತರ, ಗ್ರಾಮಸ್ಥರ ನಂಬಿಕೆ.

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com

Tags: Kotegangurthe deity who fulfills the wishes of devotees?What is the specialty of the temple of Ajjappaswamyಕೋಟೆಗಂಗೂರುಶಿವಮೊಗ್ಗ
Previous Post

ಮಹಿಳಾ ದಿನಾಚರಣೆ, ಶಿವಮೊಗ್ಗದಲ್ಲಿ ಮಹಿಳಾ ಬೈಕ್ ರ‍್ಯಾಲಿ

Next Post

ಮಹಿಳಾ ದಿನಾಚರಣೆ, ನಂಜಪ್ಪ ಲೈಫ್ ಕೇರ್‌ನಿಂದ ಜಾಗೃತಿ ಕಾರ್ಯಕ್ರಮ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಮಹಿಳಾ ದಿನಾಚರಣೆ, ನಂಜಪ್ಪ ಲೈಫ್ ಕೇರ್‌ನಿಂದ ಜಾಗೃತಿ ಕಾರ್ಯಕ್ರಮ

ಮಹಿಳಾ ದಿನಾಚರಣೆ, ನಂಜಪ್ಪ ಲೈಫ್ ಕೇರ್‌ನಿಂದ ಜಾಗೃತಿ ಕಾರ್ಯಕ್ರಮ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಆನಂದಪುರ, ಹಾವು ಕಚ್ಚಿ ಗರ್ಭಿಣಿ ಸಾವು

May 6, 2026

Recent News

ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಆನಂದಪುರ, ಹಾವು ಕಚ್ಚಿ ಗರ್ಭಿಣಿ ಸಾವು

May 6, 2026
Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026

Copyright © 2026 Yuva Dhwani. Designed by KIPL

No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ

Copyright © 2026 Yuva Dhwani. Designed by KIPL